Mangalore and Udupi news
Blog

ಮಂಗಳೂರಿನಲ್ಲಿ ಆತ್ಮಹತ್ಯೆಗೆ ಶರಣಾದ ಪಶು ವೈದ್ಯೆ! ಕಾರಣ ನಿಗೂಢ

ಮಂಗಳೂರು: ಪಶು ವೈದ್ಯೆಯೇ ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.


ಪುತ್ತೂರು ತಾಲೂಕಿನ ಬಪ್ಪಳಿಕೆ ನಿವಾಸಿ, ಚಾರ್ಟೆಟ್‌ ಅಕೌಂಟೆಂಟ್‌ ಗಣೇಶ್‌ ಜೋಶಿ ಅವರ ಪುತ್ರಿ, ಮಂಗಳೂರಿನಲ್ಲಿ ಖಾಸಗಿ ವೈದ್ಯೆಯಾಗಿ ಸೇವೆ ನೀಡುತ್ತಿದ್ದ ಡಾ. ಕೀರ್ತನಾ ಜೋಶಿ (೨೭) ಆತ್ಮಹತ್ಯೆಗೆ ಶರಣಾದವರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Related posts

Leave a Comment