Mangalore and Udupi news
Blog

ಸುಳ್ಯ; ಅಯ್ಯನಕಟ್ಟೆಯಲ್ಲಿ ತೆಂಗಿನಕಾಯಿ ತೆಗಿಯುವಾಗ ವಿದ್ಯುತ್ ಶಾಕ್ ತಗುಲಿ ವ್ಯಕ್ತಿ ಸಾವು

ಸುಳ್ಯ; ಅಯ್ಯನಕಟ್ಟೆಯಲ್ಲಿ ತೆಂಗಿನಕಾಯಿ ತೆಗಿಯುವಾಗ ವಿದ್ಯುತ್ ಶಾಕ್ ತಗುಲಿ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬೆಳ್ಳಾರೆ ಬಳಿಯ ಅಯ್ಯನಕಟ್ಟೆಯಲ್ಲಿ ನಡೆದಿದೆ. ತಂಬಿನಮಕ್ಕಿಯ ರಾಮ ಮೃತ ವ್ಯಕ್ತಿ.

ಅಯ್ಯನಕಟ್ಟೆಯ ಗೋಕುಲಂ ಎದುರುಗಡೆ ಇರುವ ತೆಂಗಿನ ಮರದಿಂದ ಕಾಯಿ ಕೀಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಈ ಬಗ್ಗೆ ಹೆಚ್ಚಿನ ವಿವರ ತಿಳಿದು ಬರಬೇಕಿದೆ.

Related posts

Leave a Comment