Mangalore and Udupi news
Blog

ಮಂಗಳೂರು: ಬೆಂಕಿಗಾಹುತಿಯಾದ ಸುಗಂಧ ದ್ರವ್ಯ ತಯಾರಕ ಕಂಪನಿ

ಮಂಗಳೂರು: ಜಿಲ್ಲೆಯ ಬೈಕಂಪಾಡಿ ಕೈಗಾರಿಕಾ ವಲಯದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಅಮೆಜಾನ್ ಸುಗಂಧದ್ರವ್ಯ ತಯಾರಕ ಕಂಪನಿ ಬೆಂಕಿಗಾಹುತಿಯಾಗಿದೆ.

ಸುಗಂಧ ದ್ರವ್ಯಕ್ಕೆ ಬೆಂಕಿ ತಗುಲಿದ ಪರಿಣಾಮ ಬೆಂಕಿ ಹೊತ್ತಿಕೊಂಡಿರುವ ಶಂಕೆ ಉಂಟಾಗಿದ್ದು, ಸಂಪೂರ್ಣ ಘಟಕವೇ ಉರಿದು ಕರಕಲಾಗಿದೆ. ಸ್ಥಳಕ್ಕೆ ಎಂಸಿಎಫ್, ಎನ್‌ಎಂಪಿಎ ಹಾಗೂ ಕದ್ರಿ ಅಗ್ನಿಶಾಮಕ ದಳ ದೌಡಾಯಿಸಿದ್ದು, ಬೆಂಕಿ ನಂದಿಸುವ ತೊಡಗಿಕೊಂಡಿದ್ದಾರೆ. ಕಾರ್ಯದಲ್ಲಿ

Related posts

Leave a Comment