Mangalore and Udupi news
ಅಪರಾಧಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಸುರತ್ಕಲ್: ದುಷ್ಕರ್ಮಿಗಳಿಂದ ಬಸ್ ಚಾಲಕ, ನಿರ್ವಾಹಕನ ಮೇಲೆ ಹಲ್ಲೆ.!!

Advertisement

ಸುರತ್ಕಲ್ : ಕ್ಷುಲ್ಲಕ ಕಾರಣಕ್ಕೆ ಬಸ್ ನಿರ್ವಾಹಕ, ಚಾಲಕ ಹಾಗೂ ಒಬ್ಬ ಪ್ರಯಾಣಿಕನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ ಕುಳಾಯಿಯಲ್ಲಿ ಡಿ.21ರ ಬೆಳ್ಳಗ್ಗೆ ನಡೆದಿದೆ.

ರಾಜಲಕ್ಷ್ಮೀ ಬಸ್ ನಲ್ಲಿ ಈ ಘಟನೆ ಸಂಭವಿಸಿದೆ. ಜಯರಾಮ್ ಆಚಾರ್ಯ, ಪ್ರಾಹ್ಲಾದ್ ಆಚಾರ್ಯ ಹಾಗೂ ಪ್ರಸಾದ್ ಎಂಬ ಮೂವರು ಹಲ್ಲೆ ನಡೆಸಿದ್ದು, ಹಲ್ಲೆಗೊಳಗಾದ ರಾಜಲಕ್ಷ್ಮೀ ಬಸ್ ಚಾಲಕ ಹಾಗೂ ನಿರ್ವಾಹಕ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಹಲ್ಲೆ ನಡೆಸಿದ ಈ ಆರೋಪಿಗಳು ಸಂಘಟನೆಯ ಪ್ರಮುಖರು ಎಂದು ತಿಳಿದುಬಂದಿದೆ.

ಹಾಸನದಲ್ಲಿ ಪೊಲೀಸರ ಮುಂದೆಯೇ ಪತ್ರಕರ್ತೆಯ ಮೇಲೆ ಮತಾಂಧ ಕಟುಕರಿಂದ ಹಲ್ಲೆ - ಸನಾತನ ಪ್ರಭಾತ

ಕುಳಾಯಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಈ ಮೂವರು ದುಷ್ಕರ್ಮಿಗಳು ಗಲಾಟೆ ನಡೆಸಿದ್ದಾರೆ. ಜೊತೆಗೆ ಬೇರೆ ಬಸ್ ಗಳನ್ನು ತಡೆದು ಅವಾಚ್ಯವಾಗಿ ಬೈದು ತೊಂದರೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Related posts

1 comment

Anonymous December 21, 2024 at 2:39 pm

Dont spread fake news , have some standards

Reply

Leave a Comment