Mangalore and Udupi news
ಗ್ರೌಂಡ್ ರಿಪೋರ್ಟ್ದಕ್ಷಿಣ ಕನ್ನಡಪ್ರಸ್ತುತಮಂಗಳೂರು

ಕಿನ್ನಿಗೋಳಿ: ತೆಂಕು ತಿಟ್ಟಿನ ಯಕ್ಷಗಾನ ಭಾಗವತಿಕೆ ತರಬೇತಿ ಆರಂಭ

ಕಿನ್ನಿಗೋಳಿ : ಯಕ್ಷ ಜ್ಯೋತಿ ಉಲ್ಲಂಜೆ, ಕಿನ್ನಿಗೋಳಿ ಇದರ ವತಿಯಿಂದ ತೆಂಕು ತಿಟ್ಟಿನ ಯಕ್ಷಗಾನ ಭಾಗವತಿಕೆ ತರಬೇತಿ ಆರಂಭವಾಗಲಿದೆ.

ಕಟೀಲು ಮೇಳದ ಪ್ರಧಾನ ಭಾಗವತರು ಶ್ರೀ ಪುಂಡಿಕಾಯಿ ಗೋಪಾಲಕೃಷ್ಣ ಭಟ್ ಇವರು ಗುರುಗಳಾಗಿ ಸೇವೆ ಸಲ್ಲಿಸಲಿದ್ದಾರೆ.

ಸಮಯ. ಪ್ರತೀ ಆದಿತ್ಯವಾರ ಸಂಜೆ 3 ಗಂಟೆಯಿoದ 5 ಗಂಟೆ ವರೆಗೆ. ಆಸಕ್ತರು ತಕ್ಷಣ ಸಂಪರ್ಕಿಸಿ. 9449001657, 9008705672

Related posts

Leave a Comment