ಸುರತ್ಕಲ್ : ವಿಶ್ವ ಹಿಂದೂ ಪರಿಷತ್ ಬಜರಂಗದಳ, ದುರ್ಗಾ ವಾಹಿನಿ ಮಾತೃ ಮಂಡಳಿ ಭಗತ್ ಸಿಂಗ್ ಶಾಖೆ ಕೋಡಿಕೆರೆ ಇದರ ವತಿಯಿಂದ ಭಾಗ್ಯ ಚಂದ್ರ ಭಟ್ ಇವರ ನೇತೃತ್ವದಲ್ಲಿ ಗೋ ಪೂಜೆಯು ಅವರ ಮನೆಯಲ್ಲಿ ದಿನಾಂಕ 31/10/2024 ಗುರುವಾರ ನಡೆಯಿತು.

ಸುರತ್ಕಲ್ : ವಿಶ್ವ ಹಿಂದೂ ಪರಿಷತ್ ಬಜರಂಗದಳ, ದುರ್ಗಾ ವಾಹಿನಿ ಮಾತೃ ಮಂಡಳಿ ಭಗತ್ ಸಿಂಗ್ ಶಾಖೆ ಕೋಡಿಕೆರೆ ಇದರ ವತಿಯಿಂದ ಭಾಗ್ಯ ಚಂದ್ರ ಭಟ್ ಇವರ ನೇತೃತ್ವದಲ್ಲಿ ಗೋ ಪೂಜೆಯು ಅವರ ಮನೆಯಲ್ಲಿ ದಿನಾಂಕ 31/10/2024 ಗುರುವಾರ ನಡೆಯಿತು.